"ಸೋಲಿಗೆ ಹೆದರಿ ಟೀಕಿಸುವ ಸಿದ್ದರಾಮಯ್ಯನವರ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ. ಜನರೇ ಡಿಸೆಂಬರ್ 5ರಂದು ಇದಕ್ಕೆಲ್ಲ ಉತ್ತರ ನೀಡುತ್ತಾರೆ" ಎಂದು ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.<br /><br /> CM BS Yediyurappa challenges Siddaramaiah to prove that BJP has given Rs25 Cr money to disqualified MLAs.
